Difference between revisions of "STF 2013-14 Koppala"

From Karnataka Open Educational Resources
Jump to navigation Jump to search
Line 135: Line 135:
 
==Workshop short report==
 
==Workshop short report==
 
Upload workshop short report here (in ODT format)
 
Upload workshop short report here (in ODT format)
 +
 +
== ಜಿಲ್ಲಾ ತರಬೇತಿ ಕೇಂದ್ರ ಮುನಿರಾಬಾದ ತಾ||ಜಿ|| ಕೊಪ್ಪಳ. ==
 +
 +
ಇಂದು ದಿನಾಂಕ 23/12/13ರಿಂದ ಸಮಾಜ ವಿಜ್ಞಾನ ಶಿಕ್ಷಕರಿಗೆ ಎಸ್,ಟಿ ಎಫ್ ತರಬೇತಿಯನ್ನು ಪ್ರಾರಂಬಿಸಲಾಗಿದೆ ಈ ತರಬೇತಿಯಲ್ಲಿ ಮುಂಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಭಿಮಣ್ಣ ಸಾವಳಗಿಯವರು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಬಳಸಿ  ಭೊದನೆ  ಮಾ ಡುವ    ದು ಅತ್ಯವಶ್ಯಕವಾಗಿದೆ, ಈನಿಟ್ಟಿನಲ್ಲಿ ಕಂಪ್ಯೂಟರಗಳನ್ನು ಬಳಸಿ ಭೋದಿಸಲು ಎಲ್ಲಾ ಶಿಕ್ಷಕರು ಕಂಪ್ಯೂಟರಬಳಕೆ ತಿಳಿಯುವುದು ಅನಿವಾರ್ಯ ಹಾಗೂ ಅಗತ್ಯ.ಅದಕ್ಕಾಗಿಯೆ ನಿಮಗೆ ಇಂದಿನಿಂದ 5 ದಿನಗಳಕಾಲ ಕಂಪ್ಯೂಟರ ಬಳಸುವುದು ಮೇಲ್ ರಚಿಸುವುದು, ಅಂತರಜಾಲದ ಬಳಕೆ ಮುಂತಾದ ವಿಷಯಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು. ನಂತರ ಮಾತನಾಡಿದ ನೊಡಲ್ ಅಧಿಕಾರಿಗಳಾದ ಶ್ರೀ ಬಸವರಾಜ ಪಾರಿ ಅವರು ಮಾತನಾಡಿ ಅಧುನಿಕ ಜಗತ್ತಿನಲ್ಲಿ ವಯಸ್ಸಿನ ಯಾವದೆ ತಾರತಮ್ಯವಿಲ್ಲದೆ ಕಂಪ್ಯೂಟರಬಳಸುವುದನ್ನು ಕಲಿಯಬೇಕಾಗಿದೆ ಇಲ್ಲವಾದಲ್ಲಿ ಸುಶಿಕ್ಷಿತ ಅವಿದ್ಯಾವಂತನೆನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಅಲ್ಲದೆ ತರಬೇತಿ ಅವಧಿಯಲ್ಲಿ ಎಲ್ಲರು ಸಮಯ ಪಾಲನೆ ಹಾಗೂ ಕಡ್ಢಾಯ ಹಾಜರಾತಿ ಇರುವುದು ಅವಶ್ಯ ಎಂದು ತಿಳಿಸಿದರು ಇನ್ನೋರ್ವ ಸಂಪನ್ಮೂಲವ್ಯಕ್ತಿ ಶ್ರೀನಿವಾಸ ಮಾತನಾಡಿ ಇ-ಮೇಲ್ ಬಗ್ಗೆ ಹಾಗೂ ಲಿಬ್ರೋ ಆಫೀಸ ಬಗ್ಗೆ  ತಿಳಿಸುತ್ತಾ ಕಾರ್ಯಕ್ರಮ ನಿರುಪಿಸಿದರು. ನಂತರ ಶಿಬಿರಾರ್ಥಿಗಳು ಆಸಕ್ತಿಯಿಂದ ಕಂಪ್ಯೂಟರಗಳನ್ನು ಬಳಸುತ್ತಾ ತಮ್ಮ ತಮ್ಮ ಜಿ-ಮೇಲ್ ಐಡಿಗಳನ್ನು ರಚಿಸಿ ಕೊಯರ್ ನಲ್ಲಿ ತಮ್ಮ ಹೆಸರುಗಳನ್ನು  ನೊಂದಾಯಿಸಿ ಕೊಂಡು  ತಮ್ಮ ಶಾಲೆಗಳ ಮಾಹಿತಿ ತುಂಬಿ ದರು. ವರದಿ ತಯ್ಯಾರಿಸಿದವರು ಶ್ರೀ ಬಿ.ಎಂ.ಸವದತ್ತಿ.ಸಪ್ರೌಢಶಾ ಹೊರತಟ್ನಾಳ,ತಾಜಿ||ಕೊಪ್ಪಳ. ಶ್ರೀ ಗಂಗಾಧರ ಖಾನಾಪೂರ,ಸಪ್ರೌಢಶಾಲೆ ಹಿರೇಬೊಮ್ಮನಾಳ.ತಾಜಿ|ಕೊಪ್ಪಳ.ಶ್ರೀ ವಿರುಪಾಕ್ಷಪ್ಪ ಮೇಟಿ.ಸಪ್ರೌಢ ಶಾಲೆ ಕರ್ಕಿಹಳ್ಳಿ,ತಾಜಿ|ಕೊಪ್ಪಳ.ಮಾರ್ಗದರ್ಶಿಗಳು ಶ್ರೀಭೀಮಪ್ಪ ಸಾವಳಗಿ ಮತ್ತು ಶ್ರೀನಿವಾಸ ಎಮ್.

Revision as of 04:36, 24 December 2013


All documents can be uploaded or entered on this page if you have a KOER id.

Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Mathematics

Agenda

If district has prepared new agenda then it can be shared here

See us at the Workshop

Workshop short report

Koppal 1st batch Maths STF 2013-14 Report ಓದಲು ಈ ಲಿಂಕನ್ನು ವೀಕ್ಷಿಸಿ


ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:19-11-2013 ರಿಂದ 23-11-2013 ತರಬೇತಿಯ ವರದಿ

Photographs - Please click here.


ದಿನಾಂಕ :19-11-2013 ರಂದು ಬೆಳಿಗ್ಗೆ ಸರಿಯಾಗಿ 09.30ಗಂಟೆಗೆ ಡಯಟನ ಪ್ರಾಂಶುಪಾಲರಾದ ಶ್ರೀ.ಶ್ಯಾಮಸುಂದರ ಅವರಿಂದ ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ ಆರಂಭವಾಯಿತು.. ಈ ಉದ್ಘಾಟನಾ ಸಮಾರಂಭದಲ್ಲಿ ತರಬೇತಿ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಹಾಗೂ ಹಿರಿಯ ಉಪನ್ಯಾಸಕರಾದ ಶ್ರೀ.ನಾಗರಾಜ ಮತ್ತು ಕೃಷ್ಣ ನಾಯಕ ಹಾಗೂ ಎಲ್ಲಾ ಸಂಪನ್ಮೂ ಲ ವ್ಯಕ್ತಿ ಗಳು ಶಿಬಿರಾಥಿಗಳು ಉಪಸ್ಥಿತರಿದ್ದರು.. ಈ 5 ದಿನಗಳ ತರಬೇತಿಯು ಈ ಕೆಳಗಿನಂತೆ ಕಾಯ್ರ ವನ್ನು ನಿವFಹಿಸಿತು.

19-11-2013 ರಂದು ಶಿಭಿರಾಥಿFಗಳ ನೊಂದಣಿ ಎಲ್ಲಾ ಶಿಭಿರಾಥಿFಗಳ ಈ -ಮೇಲ್ ರಚಿಸಲಾಯಿತು ಎಲ್ಲಾ ಶಿಭಿರಾಥಿFಗಳನ್ನು maths science google groups ಗೆ ಸೇರಿಸಲಾಯಿತು ನಂತರ agenda ಬಗ್ಗೆ ಚಚಿFಸಲಾಯಿತು. ನಂತರ geogebra, ಬಗ್ಗೆ ತಿಳಿಸಿಕೊಡಲಾಯಿತು .

20-11-2013 ರಂದು mind map ನಲ್ಲಿ concept map ರಚಿಸು ವು ದನ್ನು ತಿಳಿಸಿಕೊಡಲಾಯಿತು. KOER ಬಗ್ಗೆ ತಿಳಿಸಿಕೊಡಲಾಯಿತು. ನಂತರ ಎಲ್ಲಾ ಶಿಭಿರಾಥಿFಗಳ ಮೂ ಲಕ CCE ಬಗ್ಗೆ ಚಚಿFಸಲಾಯಿತು .

21-11-2013 ರಂದು ಸಂಪನ್ಮೂ ಲ ಗ್ರಂಥಾಲಯದ ರಚನೆ ಬಗ್ಗೆ , hyperlink, image save, screen shot ಬಗ್ಗೆ ತಿಳಿಸಿಕೊಡಲಾಯಿತು

22-11-2013 ರಂದು ಸಂಪನ್ಮೂ ಲ ಕೃಢೀಕರಣ ಮಾಡಲಾಯಿತು ಮತ್ತು ಅದನ್ನು ಪ್ರದಶಿFಸಲಾಯಿತು. ನಂತರ Gimp image editor ಬಗ್ಗೆ ವಿವರಿಸಲಾಯಿತು .

23-11-2013 ರಂದು picassa, U-tube ವಿಡಿಯೋ upload ಮಾಡು ವು ದು KOER ನಲ್ಲಿ contribution ಮಾಡು ವುದರ ಬಗ್ಗೆ ತಿಳಿಸಿಕೊಡಲಾಯಿತು ನಂತರ Feed back form ನ್ನು ತುಂಬಿಸಲಾಯಿತು. ಕೊನೆಗೆ group photo ನಂತರ ಕಾಯFಕ್ರಮದ ಮುಕ್ತಾಯ ಸಮಾರಂಭ ನಡೆಸಿ ತರಬೇತಿಯನ್ನು ಮುಕ್ತಾಯ ಗೊಳಿಸಲಾಯಿತು.

ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:26-11-2013 ರಿಂದ 30-11-2013 ತರಬೇತಿಯ ವರದಿ

Photographs - Please click here.


ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ -2013-14 ಮು ನಿರಾಬಾದ ಡಯಟ ಕೊಪ್ಪಳ ಜಿಲ್ಲೆ ಎಸ್.ಟಿ.ಎಫ್ ಗಣಿತ ತರಬೇತಿಯ ವರದಿ ದಿನಾಂಕ :26-11-2013 ರಿಂದ 30-11-2013

ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 1ನೇ ದಿನದ ವರದಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಅಡಿಯಲ್ಲಿ ಆಯೋಜಿಸಿರು ವ ತಂತ್ರಜ್ಞಾನ ಆಧಾರಿತ ವಿನೂತನ ಕಾರ್ಯಕ್ರಮವಾದ stf ತರಬೇತಿಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 2013-14ನೇ ಸಾಲಿನ ಗಣಿತ ವಿಷಯ ಶಿಕ್ಷಕರ 2ನೇ ಹಂತದ ತರಬೇತಿಯನ್ನು ದಿ:26.11.2013 ರಿಂದ 30.11.2013ರ ವರೆಗೆ ನಿಗದಿಗೊಳಿಸಲಾಗಿದೆ. ಪ್ರಸ್ತುತ ಕಾರ್ಯಕ್ರಮದ ಕೊಪ್ಪಳ ಜಿಲ್ಲೆಯ ರುವಾವಿಗಳಾದ ಶ್ರೀ ಬಸವರಾಜ ಪಾರಿ, ಹಿರಿಯ ಉಪನ್ಯಾಸಕರು, ಡಯಟ್, ಮುನಿರಾಬಾದ್. ಇವರ ಅಧ್ಯಕ್ಷತೆಯಲ್ಲಿ ದಿ: 26.11.2013 ರಂದು ಡಯಟ್, ಮುನಿರಾಬಾದ್ ನಲ್ಲಿ ಮುಖ್ಯ ಅತಿಥಿಗಳಾದ ಶ್ರೀM.B.ಅರಳಿ, BRP, ಕುಷ್ಟಗಿ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹಬೀಬ ಪಾಷಾ, ಶ್ರೀ ಈರೇಶಪ್ಪ ಮತ್ತು ಶ್ರೀ ಸೂಡಿಮಠ ಶಿಕ್ಷಕರು ಇವರ ಉಪಸ್ಥಿತಿಯಲ್ಲಿ ಬೆಳಿಗ್ಗೆ 9.30ಕ್ಕೆ ಉದ್ಘಾಟಿಸಲಾಯಿತು. ನಂತರ ಶ್ರೀ ಬಸವರಾಜ ಪಾರಿ ಅವರು ಅಧ್ಯಕ್ಷೀಯ ಭಾಷಣದಲ್ಲಿ stf ತರಬೇತಿಯ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಶ್ರೀ ಈರೇಶಪ್ಪ , ಸಂಪನ್ಮೂಲ ವ್ಯಕ್ತಿಗಳು ನಿರೂಪಣೆಯ ಹೊಣೆ ಹೊತ್ತಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ 10.30 ಗಂಟೆಯಿಂದ ನಮ್ಮನ್ನು ವಿಶ್ವಕ್ಕೆ ಸಂಪರ್ಕಿಸುವ ಅಂತರ್ಜಾಲದ ವಿಷಯದೊಮದಿಗೆ ತರಬೇತಿ ಆರಂಭವಾಯಿತು. ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ email ID ತಯರಿಸುವುದನ್ನು ಕಲಿಸಿದ ನಂತರ ನಮ್ಮ imail ID ಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಹಬೀಬಪಾಷಾನವರು ನಮ್ಮ email ID ಗಳನ್ನು stf ಸಮೂಹಕ್ಕೆ ಸೇರಿಸಿದರು. ಮದ್ಯಾಹ್ನದ ಅವಧಿಯಲ್ಲಿ UBUNTU ಸಾಫ್ಟವೇರ್ ನಲ್ಲಿ geogebra ಬಳಕೆಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಈರೇಶಪ್ಪ ನವರು ಪ್ರಸ್ತುತಪಡಿಸಿದರು. ದಿನದ ತರಬೇತಿಗೆ ಉಪನ್ಯಾಸ ಮತ್ತು ಪ್ರಾಯೋಗಿಕ ಹಂತಗಳ ಉತ್ತಮ ಮಿಶ್ರಣದೊಂದಿಗೆ ಸಂಜೆ 5.30 ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 2ನೇ ದಿನದ ವರದಿ

ಇಂದು ದಿನಾಂಕ 27/11/2013 ರಂದು ಬೆಳಿಗ್ಗೆ 9:30 ಗಂಟೆಗೆ ತರಬೇತಿಯನ್ನು ಪ್ರಾರಂಭಿಸಲಾಯಿತು . ಪ್ರಾರಂಭದಲ್ಲಿ ಶ್ರೀಯು ತ ವೀರಯ್ಯ ಜಿ ಸೂಡಿಮಠ ಸಂಪನ್ಮೂಲ ಶಿಕ್ಷಕರು KOER ಬಗ್ಗೆ ವಿವರಣೆ ನೀಡಿದರು ಇದರಲ್ಲಿ ರಾಜ್ಯ ,ಅಂತರಾಜ್ಯ ಮತ್ತು ರಾಷ್ಟ್ರೀಯ ಪಠ್ಯ ಪುಸ್ತಕಗಳನ್ನು ಬಳಸಿಕೊಳ್ಳುವುದನ್ನು ತಿಳಿಸಿಕೊಟ್ಟರು ನಂತರ ಇದನ್ನು ಎಲ್ಲರೂ ಪ್ರಾಯೋಗಿಕವಾಗಿ ವೀಕ್ಷಿಸಿದರು. ಚಹಾ ವಿರಾಮದ ನಂತರ ಶ್ರೀ .ಹಬೀಬಪಾಷಾ.ಎಂ ಸಂಪನ್ಮೂಲ ಶಿಕ್ಷಕರು Free Mind ಬಗ್ಗೆ ಮತ್ತು Mind Map ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿ ಒಟ್ಟು ನಮ್ಮನ್ನು 8ಗುಂಪುಗಳಾಗಿ ವಿಂಗಡಿಸಿ ಪ್ರತಿಯೊಂದು ಗುಂಪಿಗೆ ಒಂದೊಂದು ಘಟಕವನ್ನು ಕೊಟ್ಟು ಅದರ Mind Map ತಯಾರಿಸಲು ತಿಳಿಸಿದರು . ಅದೆ ರೀತಿ ಪ್ರತಿ ಯೊಂದು ಗುಂಪಿನವರು ತಮ್ಮ ಕಾರ್ಯದಲ್ಲಿ ತೊಡಗಿ Mind Map ತಯಾರಿಸಿದರು . ಊಟದ ನಂತರ Geogebraದಲ್ಲಿ slider ಬಳಸಿಕೊಂಡು ರೇಖಾಗಣಿತದ ವಿವಿಧ ಆಕೃತಿಗಳನ್ನು ರಚಿಸುವುದನ್ನು ಹಾಗೂ ಅವುಗಳ ವಿಸ್ತೀರ್ಣ ಕಂಡುಹಿಡಿಯುವುದನ್ನು ಶ್ರೀ.ಈರೇಶಪ್ಪ ರವರು ತೋರಿಸಿದರು . ತದನಂತರ ಎಲ್ಲರೂ ಸುಮಾರು 5 ರಿಂದ 6 ಆಕೃತಿಗಳನ್ನು ರಚಿಸಿ ಅವುಗಳಿಗೆ ವಿಸ್ತೀರ್ಣಗಳನ್ನು ಕಂಡುಹಿಡಿದು ತೋರಿಸಿದರು . ಚಹಾ ವಿರಾಮದ ನಂತರ ಶ್ರೀ ಹಬೀಬ ಸಂಪನ್ಮೂಲ ಶಿಕ್ಷಕರು Mathematics stf ಗುಂಪಿಗೆ ಸೇರ್ಪಡೆಯಾಗಿದ್ದನ್ನು ತೋರಿಸಿದರು ಅದನ್ನು ನಾವು Gmail ನಲ್ಲಿ ಖಚಿತ ಪಡಿಸಿಕೊಂಡು ಅದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ ಅದರಲ್ಲಿಯ ಎಲ್ಲ Mail ಗಳನ್ನು ವೀಕ್ಷಿಸಿ ಅವುಗಳಿಗೆ ಪ್ರತ್ಯುತ್ತರ ನೀಡಿದೆವು


ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 3ನೇ ದಿನದ ವರದಿ ಇಂದು ದಿನಾಂಕ 28-11-2013 ರಂದು ಬೆಳಗಿನ ಅವಧಿಯಲ್ಲಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ. ವಿರೇಶರವರು slider ನ್ನು ಬಳಸಿಕೊಂಡು ವಿವಿಧ ಬಹು ಭು ಜಾಕೃತಿಗಳನ್ನು ರಚಿಸು ವುದನ್ನು ತಿಳಿಸಿಕೊಟ್ಟರು . ಅದೇ ರೀತಿ slider ನ್ನು ಬಳಸಿ ಕೋನದ ವಿಧಗಳನ್ನು ರಚಿಸಲು ತಿಳಿಸಿಕೊಟ್ಟ ರು ನಂತರ ಎಲ್ಲಾ ಶಿಕ್ಷಕರು geogebra practice ಮಾಡಿದರು ನಂತರ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಸೂ ಡಿಮಠರವರು resource document ನ ಅರ್ಥ ಮತ್ತು ಅಗತ್ಯತೆಯನ್ನು ವಿವರಿಸಿ resource document ನ್ನು ರಚಿಸು ವುದನ್ನು ತಿಳಿಸಿಕೊಟ್ಟರು ತರಬೇತಿಗೆ ಆಗಮಿಸಿದ ಶಿಕ್ಷಕರನ್ನು 8 ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ ಒಂದು resource document ನ್ನು ರಚಿಸಲು ತಿಳಿಸಿದರು ಎಲ್ಲಾ ಶಿಕ್ಷಕರು ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು resource document ನ್ನು ರಚಿಸುವುದರಲ್ಲಿ ತೊಗಡಿದರು ಮಧ್ಯಾಹ್ನದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು resource templet ನಲ್ಲಿ ಮಾಹಿತಿಯನ್ನು ಹೇಗೆ ತುಂಬಬೇಕು ಎನ್ನುವುದನ್ನು ತಿಳಿಕೊಟ್ಟರು web page ಗಳಲ್ಲಿರುವ ಅಗತ್ಯವಾದ ಮಾಹಿತಿಯನ್ನು screen shot ಗಳ ಮೂ ಲಕ copy ಮಾಡು ವುದನ್ನು ತಿಳಿಕೊಟ್ಟರು ಎಲ್ಲಾ ಶಿಕ್ಷಕರು ತಮ್ಮ resource document ತಯಾರಿಸಲು ತಲ್ಲೀನರಾದರು

ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 4ನೇ ದಿನದ ವರದಿ ಇಂದು ದಿನಾಂಕ 29-11-2013 ರಂದು ಬೆಳಗಿನ ಅವಧಿಯಲ್ಲಿ ಎಲ್ಲಾ ಶಿಕ್ಷಕರು resource templet ನಲ್ಲಿ ಮಾಹಿತಿಯನ್ನು ತುಂಬಲು internet ಸೌಲಭ್ಯವನ್ನು ಬಳಸಿಕೊಂಡು ವಿವಿಧ web page ಗಳಿಂದ ಮಾಹಿತಿಯನ್ನು ಸಂಗ್ರಹಿಸಲು ತೊಡಗಿದರು hyperlink ಎಂಬ tool ಬಳಿಸಿಕೊಂಡು ತಮ್ಮ ವಿಷಯಕ್ಕೆ


ಅಗತ್ಯವಾದ ಮಾಹಿತಿಯನ್ನು web address ಗಳನ್ನು copy ಮಾಡಿ resource templete ಹಾಕುವುದರಲ್ಲಿ ನಿರತರಾದರು ಮಧ್ಯಾಹ್ನದ ಅವಧಿಯಲ್ಲೂ ಕೂ ಡಾ 8 ಗುಂಪಿನ ಶಿಕ್ಷಕರು internet ನಿಂದ ಮಾಹಿತಿಯನ್ನು ಸಂಗ್ರಹಿಸಿ ತಮ್ಮ resource document ನ್ನು ಪೂ ರ್ಣಗೊಳಿಸಿದರು.. ಸಾಂಯಕಾಲದ ಅವಧಿಯಲ್ಲಿ Gimp image editor ಬಗ್ಗೆ ಶ್ರೀ.ಹಬೀಬಪಾಷಾ ರವರು ತಿಳಿಸಿಕೊಟ್ಟರು. ನಂತರ ಎಲ್ಲಾ ಶಿಕ್ಷಕರು ಅದನ್ನು practice ಮಾಡಿದರು.

ಗಣಿತ ವಿಷಯ ಶಿಕ್ಷಕರ ವೇದಿಕೆಯ ತರಬೇತಿಯ 5ನೇ ದಿನದ ವರದಿ ಇಂದು ದಿನಾಂಕ 30/11/2013ರಂದು ಬೆಳಿಗ್ಗೆ 9.30ಕ್ಕೆ ತರಬೇತಿಯು ಪ್ರಾರಂಭವಾಯಿತು . ಆಗ ಈ ತರಬೇತಿಯ ನೋಡಲ್ ಆಧಿಕಾರಿಗಳಾದ ಆ ಶ್ರೀ ಬಸವರಾಜ ಪಾರಿ ಉಪ ಪ್ರಾಚಾರ್ಯರು DIET ಮು ನಿರಾಬಾದ ಕೊಪ್ಪಳ ರವರು ಆಗಮಿಸಿದರು ನಿಗದಿ ಪಡಿಸಿದ ವೇಳಾ ಪಟ್ಟಿಯಂತೆ ಶ್ರೀ.ಎಂ.ಡಿ.ಯೂ ಸು ಪ ghs ಗಾಣದಾಳ ಶಿಕ್ಷಕರು ಶ್ರೇಢಿಗಳ ಬಗ್ಗೆ ತಮ್ಮ resource document ನ್ನು ಪ್ರಸ್ತು ತ ಪಡಿಸಿದರು ನಂತರ ಉಳಿದ ಶಿಕ್ಷಕರು ಅವರು ತಯಾರಿಸಿದ ಸಂಪನ್ಮೂ ಲದ ಬಗ್ಗೆ ಚರ್ಚೆ ಮಾಡಿದರು ಆಗ ಬಸವರಾಜ ಪಾರಿ ರವರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು ಇದೇ ರೀತಿ ಉಳಿದ ತಂಡದವರು ತಮ್ಮ ಸಾಹಿತ್ಯವನ್ನು ಪ್ರದರ್ಶಿಸಿದರು ಮತ್ತು forum ನಲ್ಲಿ ಹಂಚಿಕೊಂಡು ಹೆಚ್ಚಿನ ಸಲಹೆಗಳನ್ನು ನೀರಿಕ್ಷಿಸಿದರು nನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ ರವರು open shot video editor, picass ನಲ್ಲಿ photo upload ಮಾಡುವುದನ್ನು ತಿಳಿಸಿಕೊಟ್ಟರು ಕೊನೆಗೆ ಈ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ.ಬಸವರಾಜ ಪಾರಿ ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ.ಹಬೀಬಪಾಷಾ, ಶ್ರೀ.ಈರೇಶಪ್ಪ , ಶ್ರೀ.ಸೂಡಿಮಠ ಹಾಗೂ ರವರಿಗೆ ಶಿಭಿರಾರ್ಥಿಗಳು ಅಭಿನಂದನೆ ಸಲ್ಲಿಸಿ ಈ 5 ದಿನದ ಕಾಯಾರ್ಗಾರವನ್ನು ಮುಕ್ತಾಯಗೊಳಿಸಲಾಯಿತು..

Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Social Science

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)

ಜಿಲ್ಲಾ ತರಬೇತಿ ಕೇಂದ್ರ ಮುನಿರಾಬಾದ ತಾ||ಜಿ|| ಕೊಪ್ಪಳ.

ಇಂದು ದಿನಾಂಕ 23/12/13ರಿಂದ ಸಮಾಜ ವಿಜ್ಞಾನ ಶಿಕ್ಷಕರಿಗೆ ಎಸ್,ಟಿ ಎಫ್ ತರಬೇತಿಯನ್ನು ಪ್ರಾರಂಬಿಸಲಾಗಿದೆ ಈ ತರಬೇತಿಯಲ್ಲಿ ಮುಂಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಭಿಮಣ್ಣ ಸಾವಳಗಿಯವರು ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ಭೊದನೆ ಮಾ ಡುವ ದು ಅತ್ಯವಶ್ಯಕವಾಗಿದೆ, ಈನಿಟ್ಟಿನಲ್ಲಿ ಕಂಪ್ಯೂಟರಗಳನ್ನು ಬಳಸಿ ಭೋದಿಸಲು ಎಲ್ಲಾ ಶಿಕ್ಷಕರು ಕಂಪ್ಯೂಟರಬಳಕೆ ತಿಳಿಯುವುದು ಅನಿವಾರ್ಯ ಹಾಗೂ ಅಗತ್ಯ.ಅದಕ್ಕಾಗಿಯೆ ನಿಮಗೆ ಇಂದಿನಿಂದ 5 ದಿನಗಳಕಾಲ ಕಂಪ್ಯೂಟರ ಬಳಸುವುದು ಮೇಲ್ ರಚಿಸುವುದು, ಅಂತರಜಾಲದ ಬಳಕೆ ಮುಂತಾದ ವಿಷಯಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿಸಿದರು. ನಂತರ ಮಾತನಾಡಿದ ನೊಡಲ್ ಅಧಿಕಾರಿಗಳಾದ ಶ್ರೀ ಬಸವರಾಜ ಪಾರಿ ಅವರು ಮಾತನಾಡಿ ಅಧುನಿಕ ಜಗತ್ತಿನಲ್ಲಿ ವಯಸ್ಸಿನ ಯಾವದೆ ತಾರತಮ್ಯವಿಲ್ಲದೆ ಕಂಪ್ಯೂಟರಬಳಸುವುದನ್ನು ಕಲಿಯಬೇಕಾಗಿದೆ ಇಲ್ಲವಾದಲ್ಲಿ ಸುಶಿಕ್ಷಿತ ಅವಿದ್ಯಾವಂತನೆನಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಅಲ್ಲದೆ ತರಬೇತಿ ಅವಧಿಯಲ್ಲಿ ಎಲ್ಲರು ಸಮಯ ಪಾಲನೆ ಹಾಗೂ ಕಡ್ಢಾಯ ಹಾಜರಾತಿ ಇರುವುದು ಅವಶ್ಯ ಎಂದು ತಿಳಿಸಿದರು ಇನ್ನೋರ್ವ ಸಂಪನ್ಮೂಲವ್ಯಕ್ತಿ ಶ್ರೀನಿವಾಸ ಮಾತನಾಡಿ ಇ-ಮೇಲ್ ಬಗ್ಗೆ ಹಾಗೂ ಲಿಬ್ರೋ ಆಫೀಸ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮ ನಿರುಪಿಸಿದರು. ನಂತರ ಶಿಬಿರಾರ್ಥಿಗಳು ಆಸಕ್ತಿಯಿಂದ ಕಂಪ್ಯೂಟರಗಳನ್ನು ಬಳಸುತ್ತಾ ತಮ್ಮ ತಮ್ಮ ಜಿ-ಮೇಲ್ ಐಡಿಗಳನ್ನು ರಚಿಸಿ ಕೊಯರ್ ನಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡು ತಮ್ಮ ಶಾಲೆಗಳ ಮಾಹಿತಿ ತುಂಬಿ ದರು. ವರದಿ ತಯ್ಯಾರಿಸಿದವರು ಶ್ರೀ ಬಿ.ಎಂ.ಸವದತ್ತಿ.ಸಪ್ರೌಢಶಾ ಹೊರತಟ್ನಾಳ,ತಾಜಿ||ಕೊಪ್ಪಳ. ಶ್ರೀ ಗಂಗಾಧರ ಖಾನಾಪೂರ,ಸಪ್ರೌಢಶಾಲೆ ಹಿರೇಬೊಮ್ಮನಾಳ.ತಾಜಿ|ಕೊಪ್ಪಳ.ಶ್ರೀ ವಿರುಪಾಕ್ಷಪ್ಪ ಮೇಟಿ.ಸಪ್ರೌಢ ಶಾಲೆ ಕರ್ಕಿಹಳ್ಳಿ,ತಾಜಿ|ಕೊಪ್ಪಳ.ಮಾರ್ಗದರ್ಶಿಗಳು ಶ್ರೀಭೀಮಪ್ಪ ಸಾವಳಗಿ ಮತ್ತು ಶ್ರೀನಿವಾಸ ಎಮ್.